06 ಫೆಬ್ರವರಿ 2008

ಪುರಂದರೋತ್ಸವದಲ್ಲಿ ಸಂಗೀತ ಸುಧೆ..



ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಪುರಂದರೋತ್ಸವದ ಪ್ರಯುಕ್ತ ಗಾನ ಕಲಾಶ್ರೀ ಡಾ.ಸುಕನ್ಯ ಪ್ರಭಾಕರ್ ಮೈಸೂರು ಮತ್ತು ತಂಡದವರಿಂದ ಹರಿದಾಸ ಸಂಕೀರ್ತನೆಯು ನಡೆಯಿತು.

ಆದರೆ ದೊಡ್ಡ ಕಲಾವಿದರೊಬ್ಬರ ಸಂಗೀತವನ್ನು ಆಲಿಸಲು ಸೇರಿದ ಆಸಕ್ತರು ಮಾತ್ರ ವಿರಳವಾಗಿತ್ತು.ಅದಕ್ಕೆ ಪ್ರಚಾರದ ಕೊರತೆಯೇ ಮುಖ್ಯ ಕಾರಣವಾಗಿತ್ತು.ಕಾರ್ಯಕ್ರಮ ಅಚ್ಚುಕಟ್ಟಾಗಿತ್ತು.ಸುಮಾರು 2 ಗಂಟೆಗಳ ಕಾಲ ಸಂಗೀತ ಲೋಕದಲ್ಲಿ ತೇಲುವಂತೆ ಸುಕನ್ಯಾ ಪ್ರಭಾಕರ್ ಮಾಡಿದ್ದರು.
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.

ಕಾಮೆಂಟ್‌ಗಳಿಲ್ಲ: